Welcome!
Welcome to official website for Ganesh Mandir Ward 165 part of Padmanabhnagar constituency, Bangalore South. I am D H Lakshmi, corporator/councillor for this BBMP ward. Along with my husband Sri Umesh Kabbal, BJP leader, I am here to address issues faced by our ward residents, ensure we take up new ward development projects and make progress on the same. We are 100% committed to making Ganesh Mandir Ward the best ward in Bangalore.

Our Projects
2016 Developments Report
Green Initiatives
Upgradation of Parks
Current Updates
This message is only visible to admins:
Problem displaying Facebook posts. Backup cache in use.
Solution: See here for how to solve this error.
6 months ago
- Likes: 10
- Shares: 0
- Comments: 0
6 months ago
*ಪದ್ಮನಾಭನಗರ ವಿಧಾನಸಭಾ ,ಗಣೇಶ ಮಂದಿರ ವಾರ್ಡ್-165ರಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಸಮಾರಂಭವನ್ನು*
🌹🌹🌹
ದೇವಗಿರಿ ಪಾರ್ಕ್,
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಾಮಕರಣ ಮತ್ತು ಟೇಬಲ್ ಟೆನಿಸ್,
ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಅನಾವರಣ.
ಶ್ರೀ ಹನುಮಾನ್ ಚಾಲೀಸ್ ಸ್ಪೋರ್ಟ್ಸ್ ಸ್ಕೈ ಉದ್ಘಾಟನೆಯನ್ನು ಕಂದಾಯ ಸಚಿವರಾದ *ಆರ್.ಅಶೋಕ್* ರವರು ಲೋಕಸಭಾ ಸದಸ್ಯರಾದ *ತೇಜಸ್ವಿ ಸೂರ್ಯ* ರವರು ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಲಕ್ಷ್ಮೀ ಉಮೇಶ್ ಮತ್ತು ಬಿ.ಜೆ.ಪಿ.ಮುಖಂಡರಾದ *ಉಮೇಶ್ ಕಬ್ಬಾಳ್* ರವರು ವಿವಿಧ ಕಾಮಗಾರಿಗಳನ್ನು ಲೋಕರ್ಪಣೆ ಮಾಡಿದರು.
ಕಂದಾಯ ಸಚಿವರಾದ *ಆರ್.ಅಶೋಕ್* ರವರು ಮಾತನಾಡಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ರವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ದಿ ಪಥದತ್ತ ಸಾಗುತ್ತಿದೆ .ಕೊರೋನ ವೈರಸ್ ಜೊತೆಯಲ್ಲಿ ಅಭಿವೃದ್ದಿ ಕಡೆ ಹೆಚ್ಚು ಗಮನಹರಿಸಲಾಗುತ್ತಿದೆ .ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಪರಿಸರ ,ಆರೋಗ್ಯ ,ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು .
ಲೋಕಸಭಾ ಸದಸ್ಯರಾದ *ತೇಜಸ್ವಿ ಸೂರ್ಯ* ರವರು ಮಾತನಾಡಿ ವಿಶ್ವದ ಬಲಿಷ್ಠ ನಾಯಕ ,ಪ್ರಧಾನಿ ನರೇಂದ್ರ ಮೋದಿರವರ ಆತ್ಮ ನಿರ್ಬಾರ್ ಕನಸಿನ ಯೋಜನೆ ಭಾರತದ ಭವಿಷ್ಯ ಉತ್ತಂಗದತ್ತ ಸಾಗಲಿದೆ .ವಿಜ್ಞಾನ ,ತಂತ್ರಜ್ಞಾನ ,ಕೃಷಿ ,ವಿವಿಧ ಕ್ಷೇತ್ರದಲ್ಲಿ ಭಾರತ ಸ್ವಯಂ ಸಾಧನೆ ಮಾಡಿ , ರಫ್ತು ಹೆಚ್ಚಳ ಮಾಡಿಕೊಳ್ಳಲಿದೆ.ಇದ್ದರಿಂದ ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಹೇಳಿದರು.
ಬಿ.ಬಿ.ಎಂ.ಪಿ.ಸದಸ್ಯರಾದ *ಶ್ರೀಮತಿ ಲಕ್ಷ್ಮೀ ಉಮೇಶ್* ರವರು ಮಾತನಾಡಿ ಕಳೆದ ಐದು ವರ್ಷಗಳಲ್ಲಿ ಗಣೇಶ ಮಂದಿರ ವಾರ್ಡ್ ಜನರಿಗೆ ನೀಡಿದ ಭರವಸೆ ಈಡೇರಿಸಲಾಗಿದೆ .ಮಕ್ಕಳು ಇಂದು ವಿಡಿಯೊ ಗೇಮ್ ,ಕಂಪ್ಯೂಟರ್ ಗೇಮ್ ಆಡುವ ಮೂಲಕ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ .ಮಕ್ಕಳ ಆರೋಗ್ಯ ರಕ್ಷಣೆಗೆ ಪುಟಬಾಲ್ ,ಬ್ಯಾಸ್ಕೆಟ್ ಬಾಲ್ ,ಪೆಡಲ್ ಬಾಲ್ ಕ್ರೀಕೆಟ್ ,ಟೇಬಲ್ ಟೆನ್ನಿಸ್ ವಿವಿಧ ಕ್ರೀಡೆಗಳನ್ನು ಆಡಿ ಮಾನಸಿಕ ,ದೃಹಿಕವಾಗಿ ಮಕ್ಕಳನ್ನು ಸದೃಢಗೊಳಿಸಲು ಕ್ರೀಡಾಂಗಣ ನಿರ್ಮಿಸಲಾಗಿದೆ ಮತ್ತು ಪರಿಸರ ,ಆರೋಗ್ಯ ಮತ್ತು ಸಾರ್ವಜನಿಕರ ಮೂಲಭೂತ ಸೌಲಭ್ಯಗಳಾದ ರಸ್ತೆ ,ಕುಡಿಯುವ ನೀರು ,ಎಲ್.ಇ.ಡಿ.ಬೀದಿ ದೀಪಾ ಹಾಗೂ ಮಾದರಿ ಚರಂಡಿ ವ್ಯವಸ್ತೆ ಮಾಡಿ ಗಣೇಶ ಮಂದಿರ ವಾರ್ಡ್ ,ಮಾದರಿ ವಾರ್ಡ್ ಆಗಿ ರೂಪಿಸಲಾಗಿದೆ ಎಂದು ಹೇಳಿದರು. ...
6 months ago
*ಆತ್ಮೀಯರೇ*
ಗಣೇಶ ಮಂದಿರ ವಾರ್ಡ್-165 ರಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿಪೂಜೆ ಸಮಾರಂಭವನ್ನು ದಿನಾಂಕ 6-9-2020 ಇಂದು ಸಂಜೆ 5-30ಕ್ಕೆ ಮಾನ್ಯ ಕಂದಾಯ ಸಚಿವರಾದ *ಶ್ರೀ ಆಶೋಕ್ ರವರು* ಮತ್ತು ಲೋಕಸಭಾ ಸದಸ್ಯರಾದ *ತೇಜಸ್ವಿ ಸೂರ್ಯರವರು* ಉದ್ಘಾಟನೆ ನೆರವೇರಿಸಲಿದ್ದಾರೆ.
ಅಭಿವೃದ್ದಿ ಕಾಮಗಾರಿಗಳಾದ ಬಿ.ಬಿ.ಎಂ.ಪಿ.ಸಾರ್ವಜನಿಕ ಆಸ್ಪತ್ರೆ ಮತ್ತು ಡೋಬಿಘಾಟ್ ನಿವಾಸಿಗಳಿಗೆ 10ಕೋಟಿ ರೂ ವೆಚ್ಚದಲ್ಲಿ ಮನೆ ನಿರ್ಮಾಣ ಕಾಮಗಾರಿ ಗುದ್ದಲಿಪೂಜೆ .
ದೇವಗಿರಿ ಪಾರ್ಕ್ ಉದ್ಘಾಟನೆ.
ಚಿಣ್ಣರ ಲೋಕ ಉದ್ಯಾನವನದಲ್ಲಿ ಗೊಂಬೆಗಳ ಮತ್ತು ಚಿಣ್ಣರ ವ್ಯಾಯಾಮ ಶಾಲೆ ಉದ್ಖಾಟನೆ
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಾಮಕರಣ ಮತ್ತು ಟೇಬಲ್ ಟೆನಿಸ್ ಉದ್ಘಾಟನೆ.
ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಅನಾವರಣ.
ಶ್ರೀ ಹನುಮಾನ್ ಚಾಲೀಸ್ ಸ್ಪೋರ್ಟ್ಸ್ ಸ್ಕೈ ಉದ್ಘಾಟನೆ.
ದೇವರ ನಾಮ ಸ್ಮರಣೆ ಮತ್ತು ನಾಡಿಗೆ ಸೇವೆ ಸಲ್ಲಿಸಿದ ಗಣ್ಯ ಮಹನೀಯರುಗಳ ಚಿರಸ್ಥಾಯಿಯಾಗಿ ಉಳಿಸಲು ಸಾರ್ವಜನಿಕರಿಗೆ ಕ್ರೀಡೆ ,ಪರಿಸರ ಮತ್ತು ಆರೋಗ್ಯ ಸುರಕ್ಷತೆಗಾಗಿ ಗಣೇಶ ಮಂದಿರ ವಾರ್ಡ್ ನಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಪದ್ಮನಾಭನಗರ ವಿಧಾನಸಭಾ ಮತ್ತು ಗಣೇಶಮಂದಿರ ವಾರ್ಡ್ ಸಮಸ್ತ ನಾಗರಿಕರು ಸಕಾಲಕ್ಕೆ ಆಗಮಿಸಬೇಕಾಗಿ ವಿನಂತಿ.
🙏
*ಶ್ರೀಮತಿ ಲಕ್ಷ್ಮೀ ಉಮೇಶ್*
ಬಿ.ಬಿ.ಎಂ.ಪಿ.ಸದಸ್ಯರು,ಗಣೇಶ ಮಂದಿರ ವಾರ್ಡ್-165.
*ಉಮೇಶ್ ಕಬ್ಬಾಳ್*
ಬಿ.ಜೆ.ಪಿ.ಮುಖಂಡರು. ...
6 months ago
ಇಂದು " ಶಿಕ್ಷಕರ ದಿನ"ದಂದು ತಮ್ಮ ನೆಚ್ಚಿನ ಶಿಕ್ಷಕರನ್ನು ನೆನಪಿಸಿಕೊಂಡು ಸಮಸ್ತ ಗುರುವೃಂದಕ್ಕೂ ಶುಭಹಾರೈಸುತ್ತ
ಆಚಾರ್ಯ ದೇವೋ ಭವ ಎಂಬ ಸಂಸ್ಕೃತಿ ನಮ್ಮದು. ಹೆತ್ತ ತಾಯಿ, ಬದುಕು ಕಲಿಸಿದ ತಂದೆ ಮತ್ತು ಸಂಸ್ಕಾರ ನೀಡಿದ ಗುರು ಮೂವರನ್ನೂ ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ಭಾರತೀಯ ಸಂಸ್ಕೃತಿಯ ಹೆಗ್ಗಳಿಕೆಯೂ ಹೌದು.
ಅಸಂಖ್ಯಾತ ಮಕ್ಕಳ ಭವಿಷ್ಯ ರೂಪಿಸಿ, ಆ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಿದ ಶಿಕ್ಷರ ನೆನಪಿಗಾಗಿ" ಸೆಪ್ಟೆಂಬರ್ 5 ರಂದು " ಭಾರತದಾದ್ಯಂತ ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.
*ಸುಂದರ ಸಮಾಜವೆಂಬ ತೋಟದ ಮಾಲಿಕರೇ ಶಿಕ್ಷಕರು*
ಭಾರತದ ಮೊದಲ ಉಪರಾಷ್ಟ್ರಪತಿಯಾಗಿಯೂ, ಎರಡನೇ ರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸಿದ ಮಹಾನ್ ಶಿಕ್ಷಕ ಡಾ.ಸರ್ವಪಳ್ಳಿ ರಾಧಾಕೃಷ್ಣನ್ (5 ಸೆಪ್ಟೆಂಬರ್ 1888 - 17 ಏಪ್ರಿಲ್ 1975)ಅವರ ಗೌರವಾರ್ಥವಾಗಿ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ಸಮಸ್ತ ಗುರುವೃಂದಕ್ಕೆ ನಮನ ಸಲ್ಲಿಸಲಾಗುತ್ತದೆ.
ಇಂತಿ -
ಡಿ.ಎಚ್.ಲಕ್ಷ್ಮಿ ಉಮೇಶ್
ಬಿಬಿಎಂಪಿ ಸದಸ್ಯರು
ಗಣೇಶ ಮಂದಿರ ವಾರ್ಡ್ -165 ...
Lakshmi Umesh Kabbal was live.
6 months ago
Happy gowri ganesha festival God bless you 🌹🌹🙏🌹🌹
Happy gowri ganesh festival brother
good job
Super
Superr anna
Good God bless you
Our News
ಗಣೇಶ ಮಂದಿರ ವಾರ್ಡ್ ನಲ್ಲಿ ಮುನಿ ರೆಡ್ಡಿ ಬಿಲ್ಡಿಂಗ್ ಸುತ್ತಮುತ್ತಲೂ ದವಸ ಧಾನ್ಯ ಹಾಗೂ ತರಕಾರ
ಗಣೇಶ್ ಮಂದಿರ ವಾರ್ಡ್ ನಲ್ಲಿ ಇಂದು ಕೂಡ ದವಸ ಧಾನ್ಯ ಮತ್ತು ತರಕಾರಿ ವಿತರಣೆ ಮಾಡಲಾಯಿತು Se
ಆಟೋ ಚಾಲಕರಿಗೆ ದವಸ ಧಾನ್ಯ ವಿತರಣೆ ಆರ್ ಅಶೋಕ್ ಮತ್ತು ಇಸ್ಕಾನ್ ಅವರು
ಗಣೇಶ ಮಂದಿರ ವಾರ್ಡ್ ನಲ್ಲಿ ಇಂದು ಆರ್ .ಅಶೋಕ್ ಅವರ ಮಾರ್ಗದರ್ಶನದಲ್ಲಿ ಕಡುಬಡವರನು ಗು
ಗಣೇಶ ಮಂದಿರ ವಾರ್ಡ್ನಲ್ಲಿ ಇಂದು ಕೂಡ ದವಸಧಾನ್ಯಹಾಗೂ ನಂದಿನಿ ಹಾಲನ್ನು ವಿತರಿಸಲಾಯಿತು See
ಕೊರೋನ ವಿರುದ್ಧದ ಈ #lockdown ಸಮಯದಲ್ಲಿ ಅನೇಕ ಸಂಘ ಸಂಸ್ಥೆಗಳು ಬಡವರಿಗೆ ಅಗತ್ಯ ವಸ್ತುಗಳ ಪೂರ
ಗಣೇಶ ಮಂದಿರ ವಾರ್ಡ್ ನಲ್ಲಿ ಸಚಿವರಾದ ಆರ್ ಅಶೋಕ್ ಅವರು ಮತ್ತು ಕಬ್ಬಾಳ್ ಉಮೇಶ್ ಅವರು ಲಕ್ಷ
“ಹಚ್ಚೇವು ಕನ್ನಡದ ದೀಪ ” ಕರೋನಾ ಸಾಯಲೆಂದು ವಿಶ್ವಾದ್ಯಂತ See translation
ಗಣೇಶ ಮಂದಿರ ವಾರ್ಡ್ನಲ್ಲಿ ಇಂದು ಆರ್ ಅಶೋಕ್ ಅವರ ನೇತೃತ್ವದಲ್ಲಿ ಬಿಬಿಎಂಪಿ ಸದಸ್ಯರಾದ ಲಕ್
ಗಣೇಶ ಮಂದಿರ ವಾರ್ಡ್ನಲ್ಲಿ ಇಂದು ಬಿಬಿಎಂಪಿ ಸದಸ್ಯರಾದ ಲಕ್ಷ್ಮಿ ಉಮೇಶ್ ಹಾಗೂ ಕಬ್ಬಾಳ್ ಉಮೇಶ್ ಅ
Featured News
-
Republic day celebrations 2020
Jan 30, 2020 No CommentsPhotos from the republic day celebrations in Brindavan park. -
Independence Day Celebrations
Aug 16, 2016 No CommentsThe 70th Indian Independence day was celebrated in Ganesh Mandir Ward on August 15, 2016. The flag hoisting... -
Development works inauguration
Aug 04, 2016 No CommentsOn August 3rd, Sri R Ashok, former Deputy CM, Karnataka and MLA, Padmanabhanagar Constituency, Bangalore...